tag:blogger.com,1999:blog-3244938884795055111.post8218392359922286202..comments2022-04-02T12:38:28.416-07:00Comments on ದೂರದೂರಿಗ: ಅಭಿಮಾನವೆಂಬುದೊಂದು ಪ್ರೀತಿಯ ಕುರಿತು.. ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger6125tag:blogger.com,1999:blog-3244938884795055111.post-74929433927288260302013-07-28T05:45:03.938-07:002013-07-28T05:45:03.938-07:00ಅಭಿಮಾನ ಮನದಲ್ಲಿದ್ದಾಗ ರುಪಾಯಿ ಬೆಲೆ ಹೊರಬಂದಾಗ ನಾಣ್ಯಕ್ಕೆ...ಅಭಿಮಾನ ಮನದಲ್ಲಿದ್ದಾಗ ರುಪಾಯಿ ಬೆಲೆ ಹೊರಬಂದಾಗ ನಾಣ್ಯಕ್ಕೆ ತಿರುಗುತ್ತದೆ ಎಂದು ಓದಿದ ವಾಕ್ಯ ನೆನಪಿಗೆ ಬಂತು. ಪಾತ್ರವನ್ನು ಪ್ರೀತಿಸಿದಾಗ ಮಾತ್ರ ಪಾತ್ರಕ್ಕೆ ಬೆಲೆ. ರಾಜ್ ಆಗಲಿ ಬಾಲಣ್ಣ ಆಗಲಿ ಇಷ್ಟವಾಗುವುದು ಅವರು ನಿರ್ವಹಿಸಿದ ಪಾತ್ರಗಳು.. ತೆರೆಯ ಮೇಲಿನ ವ್ಯಕ್ತಿಯನ್ನು ನೋಡಿ ನಿಜ ಜೀವನದಲ್ಲೂ ಹಾಗೆ ಇರಬೇಕು ಅನ್ನಿಸುವುದು ಸಹಜವಾದರೂ ಲೆಕ್ಕಾಚಾರ ತಪ್ಪಬಹುದು ಎನ್ನುವುದಕ್ಕೆ ನಿಮ್ಮ ಲೇಖನ ಉತ್ತಮ ನಿದರ್ಶನ. ಉಪಯುಕ್ತ ಲೇಖನ. ನನ್ನ ಅಚ್ಚುಮೆಚ್ಚಿನ ಸ್ನೇಹಿತರು ಹೇಳುತಿದ್ದರು "ನಾನು ಪಾತ್ರಗಳಿಗೆ ಅಭಿಮಾನ ವ್ಯಕ್ತಿಗಳಿಗಳಲ್ಲ.. ರಾಜೀವ, ಆರು ಪಡಿಯಪ್ಪ, ರಾಮಾಚಾರಿ, ವಿಜಯ್ ಇಷ್ಟವಾಗುತ್ತಾರೆ ಹೊರತು ಅದನ್ನು ನಟಿಸಿದ ತಾರೆಗಳಲ್ಲ" ಎಷ್ಟು ನಿಜ ಅಲ್ಲವೇ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-3244938884795055111.post-26517816137942147842013-07-28T00:00:59.167-07:002013-07-28T00:00:59.167-07:00ಸತೀಶ್ ,
ಅಭಿಮಾನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಒಪ್ಪುತ...ಸತೀಶ್ , <br /><br />ಅಭಿಮಾನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ ಮತ್ತು ಮೆಚ್ಚುತ್ತೇನೆ. ನೀವು ಹೇಳಿದ ನಟನ ದಾರ್ಷ್ಟ್ಯ ಮತ್ತು ಹಣದ ಮೋಹ ಖಂಡನಾರ್ಹವೇ, ಅಭಿಮಾನಿಯೊಬ್ಬನ ಅಂತ್ಯಸಂಸ್ಕಾರಕ್ಕೆ ಬರಲು ಹಣ ಕೇಳಿದವನ ಸಂಸ್ಕಾರದ ಬಗ್ಗೆ ಅನುಮಾನ ಅಸಹ್ಯ ಮೂಡುತ್ತದೆ. <br /><br />ಒಂದು ಗೊಂದಲ,ನೀವು ಹೇಳಲು ಹೊರಟಿದ್ದು ಉತ್ತರ ಕನ್ನಡ ಅಲ್ಲ ಎನ್ನಿಸುತ್ತದೆ, ಬಹುಶಃ ಅದು ಉತ್ತರ ಕರ್ನಾಟಕ ಇರಬೇಕು. ಉತ್ತರ ಕನ್ನಡದ ಜನರು ಸಂಪನ್ನರು ಅಥವ ಅಭಿಮಾನಶೂನ್ಯರು ಎಂದಲ್ಲ ನಾನು ಹೀಗೆ ಹೇಳುತ್ತಿರುವುದು, ಅಲ್ಲಿಯೇ ಹುಟ್ಟಿ ಬೆಳೆದ ನಾನು ನೋಡಿದ ಮಟ್ಟಿಗೆ ಉತ್ತರ ಕನ್ನಡದವರು ಯಾರ ಬಗ್ಗೂ ಅಷ್ಟೆಲ್ಲ ತಲೆ ಕೆಡಿಸಿಕೊಂಡವರಲ್ಲ , ಮುಂಗಾರುಮಲೆಯಂತಹ ಚಿತ್ರ ಬಂದಾಗಲೂ ಚಿತ್ರ ಮಂದಿರಕ್ಕೆ ಹೋಗಿ ನೋಡಿದವರು ಕಡಿಮೆ ನಮ್ಮಲ್ಲಿ, ಬಲಿ ಕೊಡುವುದು ಎಲ್ಲ ಆಮೇಲಿನ ಮಾತು.<br /><br />ಚೆಂದದ ಬರಹ ಸತೀ, ನಾಲ್ಕು ವಾಕ್ಯಗಳ ಪುಂಜಗಳನ್ನೇ ಒಂದು ಬ್ಲಾಗ್ ಪೋಸ್ಟ್ ಎಂದು ಓದಿ ಅಭ್ಯಾಸ ಆಗಿರುವ ಮನಸ್ಸಿಗೆ ನಿಮ್ಮ ದೊಡ್ಡ ಬ್ಲಾಗ ಪೋಸ್ಟ್ ಗಳು ಇಷ್ಟ ಆಗುತ್ತವೆ. :) ಬರೀತಾ ಇರಿ. Subrahmanyahttps://www.blogger.com/profile/09808401820610928507noreply@blogger.comtag:blogger.com,1999:blog-3244938884795055111.post-3434328887324471172013-07-25T05:21:56.780-07:002013-07-25T05:21:56.780-07:00ಅಭಿಮಾನದ ರೀತಿಗಳು ವಿಚಿತ್ರವಾಗಿರುತ್ತವೆ ಎನ್ನುವುದನ್ನು ಸರ...ಅಭಿಮಾನದ ರೀತಿಗಳು ವಿಚಿತ್ರವಾಗಿರುತ್ತವೆ ಎನ್ನುವುದನ್ನು ಸರಾಗವಾಗಿ ನಿರೂಪಿಸಿದ್ದೀರಿ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-3244938884795055111.post-46217654673944171412013-07-25T00:35:06.001-07:002013-07-25T00:35:06.001-07:00ಸುದೀಪ್ ಒಮ್ಮೆ ಡಾ. ಅಜಾದ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಸ...ಸುದೀಪ್ ಒಮ್ಮೆ ಡಾ. ಅಜಾದ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಸಿಕ್ಕಾಗ ತುಸು ವಿಪರೀತವಾಗೇ ವರ್ತಿಸಿದ್ದು ಕೇಳಿ ಬೇಸರವೆನಿಸಿತು. ಅಭಿಮಾನಿಗಳು ಏಕೆ ನಮ್ಮೊಂದಿಗೆ ಇಷ್ಟು ಆತ್ಮೀಯತೆಯೊಂದಿಗೆ ನಡೆದುಕೊಳ್ಳುತ್ತಾರೆ ಎಂಬುದು ಸ್ವಲ್ಪ ಸೌಜನ್ಯ ತೋರಿಸಿದರೆ ಸಾಕು ಅವರುಗಳಿಂದ ಯಾರು ಏನನ್ನೂ ಬಯಸುವುದಿಲ್ಲ.<br />ನಾನು ೨ವರ್ಷದ ಹಿಂದೆ ಪುನೀತ್ ಹಾಗೂ ರಾಘವೇಂದ್ರ ರಾಜ್ ಕುಮಾರ ಇಬ್ಬರನ್ನು ಭೇಟಿಯಾಗಿದ್ದೆ ಅವರಲ್ಲಿದ್ದ ಸೌಜನ್ಯತೆ, ಅತಿಥಿ ಸತ್ಕಾರ, ಮಾತು ಗೌರವತೆಗೆ ನಾನು ಬೆರಗಾದೆ ನಿಜಕ್ಕೂ ರಾಜ್ ಕುಮಾರ್ ಮಕ್ಕಳು ಹೀಗೆಲ್ಲಾ ಇರುತ್ತಾರ ಎಂದು ನಾನು ಭಾವಿಸಿಯೇ ಇರಲಿಲ್ಲ. ಪುನೀತ್ ರಾಜ್ ಕುಮಾರ್ ತಮ್ಮ ಚಿತ್ರದ ಶೂಟಿಂಗ್ನಲ್ಲಿದ್ದರು ಅದಾಗಲೇ ತಡವಾಗಿತ್ತು ಆದರೂ ಸುಮಾರು ೩೦ ನಿಮಿಷಗಳ ಕಾಲ ಮಾತನಾಡಿ ಶೂಟಿಂಗ್ ನಡೆಯೋ ಸ್ಥಳಕ್ಕೂ ಕರೆದುಕೊಂಡು ಹೋಗಿ ಸುಮಾರು ಹೊತ್ತು ನಮ್ಮ ಜೊತೆ ಸಮಯ ಕಳೆದರು ಮರೆಯಲಾಗದ ಅನುಭವ.<br />ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಇದು ಅಕ್ಷರಶಃ ಸತ್ಯ. ಒಳ್ಳೆಯ ಲೇಖನ ಸತೀಶ್ ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3244938884795055111.post-62259871238123339562013-07-24T22:19:29.549-07:002013-07-24T22:19:29.549-07:00wha! sathish. modaleradu pyaragalanthu ettittukoll...wha! sathish. modaleradu pyaragalanthu ettittukolluvanthide. ghataneya kuritu, abhimanada visheshategala kuritu nimma baraha arthapoorna. very nice. kushiyaythu tumbaa..ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-3244938884795055111.post-4659639799057306992013-07-24T18:58:44.771-07:002013-07-24T18:58:44.771-07:00ಅಂಧಾಭಿಮಾನದ ಪರಮಾವಧಿಯನ್ನು ಸಾದೃಶ್ಯವಾಗಿ ಕಟ್ಟಿಕೊಟ್ಟಿದ್ದ...ಅಂಧಾಭಿಮಾನದ ಪರಮಾವಧಿಯನ್ನು ಸಾದೃಶ್ಯವಾಗಿ ಕಟ್ಟಿಕೊಟ್ಟಿದ್ದೀರಾ ಗೆಳೆಯ. <br /><br />ನನಗೆ ಬರುವ ತಮಿಳು ನಾಡಿನ ಕಡೆಯ ಮದುವೆ ಆಹ್ವಾನ ಪತ್ರಿಕೆಗಳಲ್ಲಿ ರಜನಿ, ಜಯ ಲಲಿತ ಮತ್ತು ಕರುಣಾನಿಧಿ ಕಾಣಸಿಗುತ್ತಾರೆ! <br /><br />ವೀರ ಮದಕರಿ ಬಗ್ಗೆ ನೀವು ಬರೆದದ್ದು ವಾಸ್ತವಕ್ಕೆ ಹತ್ತಿರವಾಗಿದೆ. Badarinath Palavallihttps://www.blogger.com/profile/06134535730447920619noreply@blogger.com