tag:blogger.com,1999:blog-3244938884795055111.post1862485256334134519..comments2022-04-02T12:38:28.416-07:00Comments on ದೂರದೂರಿಗ: ಸಖಾರಾಮ್ ಬೈಂಡರ್..ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger5125tag:blogger.com,1999:blog-3244938884795055111.post-66351944951980282982014-04-06T02:43:51.403-07:002014-04-06T02:43:51.403-07:00ನಾಟಕದಲ್ಲಿ ಕ್ರೂರತೆ ಅನೈತಿಕ ಸಂಬಂಧಗಳು ಎದ್ದು ಕಾಣುತ್ತಿದೆ...ನಾಟಕದಲ್ಲಿ ಕ್ರೂರತೆ ಅನೈತಿಕ ಸಂಬಂಧಗಳು ಎದ್ದು ಕಾಣುತ್ತಿದೆ! ನಾನಾಗಿದ್ದರೆ ಅರ್ಧಕ್ಕೆ ಎದ್ದು ಬಂದು ಬಿಡುತ್ತಿದ್ದೆನೇನೋ ಅನ್ನಿಸಿತು. ಇರಲಿ. ಲೋಕೋಭಿನ್ನರುಚಿ! ಕೂಲಂಕುಶ ವಿಮರ್ಶೆಗೆ ಧನ್ಯವಾದಗಳು.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-3244938884795055111.post-33504992756513119372014-03-29T20:55:47.242-07:002014-03-29T20:55:47.242-07:00ಮುಂದಿನ ಸಲ ಪಕ್ಕಾ ಗುರುವೆ :)
ಛಂದ ಬರ್ದಿದೀರಿ....ನಿಮ್ಮ ಈ...ಮುಂದಿನ ಸಲ ಪಕ್ಕಾ ಗುರುವೆ :)<br />ಛಂದ ಬರ್ದಿದೀರಿ....ನಿಮ್ಮ ಈ ಬರವಣಿಗೆಯ ಆಕಾರವನ್ನು ನಾವೂ ಕಲೀಬೇಕು :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-36555004410873078652014-03-27T03:01:35.157-07:002014-03-27T03:01:35.157-07:00ನಿಮ್ಮೂರಿಗೂ ನಾಟಕದ ಭಾಷೆಗೂ ಸಮೀಕರಿಸಿ ಚೆನ್ನಾಗಿ ಬರೆದಿದ್ದ...ನಿಮ್ಮೂರಿಗೂ ನಾಟಕದ ಭಾಷೆಗೂ ಸಮೀಕರಿಸಿ ಚೆನ್ನಾಗಿ ಬರೆದಿದ್ದೀರಿ.<br />ನಾಟಕವನ್ನು ನೀವು ಗ್ರಹಿಸಿದ ಪರಿ ಇಷ್ಟ ಆಯ್ತು. <br />Swarnahttps://www.blogger.com/profile/07755878001911618838noreply@blogger.comtag:blogger.com,1999:blog-3244938884795055111.post-88800972097933377002014-03-26T01:33:41.577-07:002014-03-26T01:33:41.577-07:00ವಿಜಯ್ ತೆಂಡೂಲ್ಕರ್ ಅವರ ವಿಭಿನ್ನ ನಾಟಕವನ್ನು ಮುಂದಿನ ಬಾರಿ...ವಿಜಯ್ ತೆಂಡೂಲ್ಕರ್ ಅವರ ವಿಭಿನ್ನ ನಾಟಕವನ್ನು ಮುಂದಿನ ಬಾರಿ ನಾನು ನೋಡಿಯೇ ತೀರುತ್ತೇನೆ.<br />ಗೆಳೆಯ, ಹಂದರವನ್ನು ಇಂದಿನ ಭದ್ರಾವತಿಯ ಪರಿಸರಕ್ಕೆ ತುಲನಾತ್ಮಕವಾಗಿ ಹೋಲಿಸಿ ಮುಂದಿಟ್ಟ ತಮ್ಮ ನಿರೂಪಣೆ ಮತ್ತು ನಾಟಕದ ಸಾಧ್ಯತೆಗಳನ್ನೆಲ್ಲವನ್ನು ತೆರೆದಿಟ್ಟ ತಮ್ಮ ಶ್ರಮ ಮೆಚ್ಚುಗೆಯಾಯಿತು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3244938884795055111.post-49357908674882952282014-03-25T05:12:53.246-07:002014-03-25T05:12:53.246-07:00ಸಖಾರಾಮ ಬೈಂಡರ ನಾಟಕದ ಪ್ರದರ್ಶನ ಈವತ್ತಿಗೂ ನಡೆಯುತ್ತಿರುವದ...ಸಖಾರಾಮ ಬೈಂಡರ ನಾಟಕದ ಪ್ರದರ್ಶನ ಈವತ್ತಿಗೂ ನಡೆಯುತ್ತಿರುವದು ಖುಶಿಯ ಸಂಗತಿ. ಈ ನಾಟಕವನ್ನು ನಾನು ಬೆಳಗಾವಿಯಲ್ಲಿ, ಬಹುಶಃ ೧೯೭೪ರಲ್ಲಿ ನೋಡಿದೆ. ಧಾರವಾಡದ ಅಭಿನೇತ್ರಿ ಶ್ರೀಮತಿ ವಿಷಯಾ ಜೇವೂರ ಈ ನಾಟಕದಲ್ಲಿ ಪಾತ್ರ ವಹಿಸಿದ್ದರು. sunaathhttps://www.blogger.com/profile/13386371953472087631noreply@blogger.com