tag:blogger.com,1999:blog-3244938884795055111.post8137581888221279278..comments2022-04-02T12:38:28.416-07:00Comments on ದೂರದೂರಿಗ: ಹಟವೋ.. ಅದು ಚಟವೋ.. ಕೊನೆಗದು ಕಾಡಿಸುವುದು ದಿಟವೋ..!!ಸತೀಶ್ ನಾಯ್ಕ್http://www.blogger.com/profile/15879473831988546610noreply@blogger.comBlogger19125tag:blogger.com,1999:blog-3244938884795055111.post-35844185024290650422013-03-12T05:10:43.061-07:002013-03-12T05:10:43.061-07:00ಸತೀಶ್, ನಿಮ್ಮ ಲೇಖನದ ಕುರಿತಾಗಿ ಒಳ್ಳೊಳ್ಳೆಯ ಸಲಹೆಗಳಿವೆ....ಸತೀಶ್, ನಿಮ್ಮ ಲೇಖನದ ಕುರಿತಾಗಿ ಒಳ್ಳೊಳ್ಳೆಯ ಸಲಹೆಗಳಿವೆ. ಜೊತೆಗೆ ನನ್ನದೊಂದು ಪುಟ್ಟ ಸಲಹೆ. ನಾನಂದುಕೊಂಡಂತೆ ಇದು ಕತೆ ಅಲ್ಲ. ಒಂದು ಅನುಭವ ಕಥನ. ನಿಮ್ಮ ಅನುಭವಗಳನ್ನು ಕಥೆಯಾಗಿಸಿದ ರೀತಿ ಸುಂದರ. ಆದರೆ ನೀವು ಪ್ರಯತ್ನಿಸಿದರೆ ಇವು ಪ್ರತಿಯೊಂದು ವಿಷಯ( ಇದರಲ್ಲಿ ಬರುವ ಮೂರು ಭಾಗಗಳನ್ನು) ಒಂದೊಂದು ಶಕ್ತ ಕತೆಯಾಗಿಸುವ ಸಾಮರ್ಥ್ಯ ನಿಮಗಿದೆ. ನಿಮ್ಮ ಅನುಭವಕ್ಕೆ ಬಂದ ವಿಷಯಗಳನ್ನೇ ಹೀಗೆ ನೇರವಾಗಿಸಿದರೆ ಅದು ಪ್ರಬಂಧವಾಗುತ್ತದೆ. ಆದರೆ ಅದನ್ನೇ ಸ್ವಲ್ಪ ತಂತ್ರಗಾರಿಕೆ ಬಳಸಿಕೊಂಡು ನೇಯ್ದುಕೊಂಡರೆ ಅದು ಕಥೆಯಾಗುತ್ತದೆ! ಅಂತಹ ಕಥೆಗಾರಿಕೆ ನಿಮಗೆ ಸಾಧ್ಯ. ಮತ್ತೆ ಅಂತ ಸಾಧ್ಯತೆಯನ್ನು ಬಳಸಿಕೊಂಡು ಭವಿಷ್ಯದ <br />ುತ್ತಮ ಕಥೆಗಾರರಾಗುವಲ್ಲಿ ನಿಮ್ಮ ದೃಷ್ಟಿಯಿರಲಿ... ಪ್ರಯತ್ನಿಸಿ.. <br /><br />ಪ್ರೀತಿಯಿಂದ ಸಿರಿ.ಜೋಗಿತಿhttps://www.blogger.com/profile/14876928860964362326noreply@blogger.comtag:blogger.com,1999:blog-3244938884795055111.post-49163934913803147202013-02-26T02:17:48.593-08:002013-02-26T02:17:48.593-08:00avaravara bavanegala anaavaranagolisalu parara nem...avaravara bavanegala anaavaranagolisalu parara nemmadi santhoshagala mannupalythu bhari mookavedane, mounamukave sakaythu chennagide kano adre inippa nija en andre veneeth na prasangada reetiye nanna life nallu vaarakke 2 baariyadaru nam appaninda agtaane iratteAnonymoushttps://www.blogger.com/profile/14954955594349014831noreply@blogger.comtag:blogger.com,1999:blog-3244938884795055111.post-89432276987095958832013-02-24T03:50:57.964-08:002013-02-24T03:50:57.964-08:00ವಂದನೆಗಳು ಸತೀಶ್ :)...
ಆ ಘಟನೆಯ ಹಿಂದೆ ಅಷ್ಟೇಲ್ಲಾ ಅಂಶಗಲ...ವಂದನೆಗಳು ಸತೀಶ್ :)...<br />ಆ ಘಟನೆಯ ಹಿಂದೆ ಅಷ್ಟೇಲ್ಲಾ ಅಂಶಗಲಿವೆ ಎಂಬುದು ಗೊತ್ತಿರಲಿಲ್ಲ...<br />ತಿಳಿಸಿದ್ದಕ್ಕೆ ಧನ್ಯವಾಗಳು..<br />ಬರೆಯುತ್ತಿರಿ...<br />ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-75828260426137352652013-02-24T03:01:14.902-08:002013-02-24T03:01:14.902-08:00ನಿಜ ಅಶೋಕಣ್ಣ ಎಷ್ಟೋ ಸಾರಿ ರುಚಿಸದ ಉದ್ದುದ್ದ ಬರಹಗಳನ್ನ ನಾ...ನಿಜ ಅಶೋಕಣ್ಣ ಎಷ್ಟೋ ಸಾರಿ ರುಚಿಸದ ಉದ್ದುದ್ದ ಬರಹಗಳನ್ನ ನಾ ಕೂಡಾ ತಿರಸ್ಕರಿಸಿದ್ದುಂಟು..!! ಯಾವ ಮತ್ತು ಯಾರ ಮುಲಾಜಿಲ್ಲದೆಯೇ..!! ಆದರೂ ಈ ನನ್ನ ದೌರ್ಬಲ್ಯವನ್ನ ಮೀರೋ ಒಂದು ಪ್ರಯತ್ನವನ್ನ ಪ್ರಾಮಾಣಿಕವಾಗಿ ಮಾಡ್ಕೋಬೇಕಿದೆ ನೋಡಿ. ನಿಮ್ಮ ಯಾವ ಪ್ರತಿಕ್ರಿಯೆಗಳು ಅಷ್ಟು ಸುಲಭಕ್ಕೆ ಎಂಥವರಿಗೂ ಬೇಸರ ಉಂಟು ಮಾಡುವುದಿಲ್ಲ ಅಶೋಕಣ್ಣ ಯಾಕಂದ್ರೆ ನೀವೇನು ಅಂತ ನನಗೆ ಮಾತ್ರವಲ್ಲ ನನ್ನ ಮತ್ತು ನಿಮ್ಮ ವೃತ್ತದ ಭಾಗಶಃ ಎಲ್ಲರಿಗೂ ತಿಳಿದ ವಿಚಾರವೇ. ಅಣ್ಣನಾಗಿ ನೀವು ತಿಳಿ ಹೇಳಿದ ಬಗೆ ನಿಮ್ಮ ಕರ್ತವ್ಯ ಕೂಡ (;)] ಅದಕ್ಕೆ ನಾವ್ಯಾವತ್ತಿಗೂ ಬೇಸರ ಮಾಡ್ಕೊಳ್ಳೋ ಪ್ರಮೇಯ ಬರೋದೆ ಇಲ್ಲ. ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆ ನಮಗೆ ತುಂಬೋ ಶಕ್ತಿ ಅಗಾಧ ಬ್ರೋ.. ತಿದ್ದಿಕೊಳ್ತೇನೆ. <br /><br />ಪ್ರತಿಕ್ರಿಯೆಗೆ ಧನ್ಯವಾದಗಳು ಅಶೋಕಣ್ಣ.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-27628690398809491662013-02-24T02:54:35.997-08:002013-02-24T02:54:35.997-08:00N.R.K hank u for ur endless and ever best support....N.R.K hank u for ur endless and ever best support.. :) :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-63611351052426048122013-02-24T02:53:49.012-08:002013-02-24T02:53:49.012-08:00ಸುನಾತ್ ಸಾರ್. ನಿಮ್ಮ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನಮಗೆ...ಸುನಾತ್ ಸಾರ್. ನಿಮ್ಮ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನಮಗೆ ಸಾವಿರ ಕುದುರೆಗಳ ಶಕ್ತಿ ತುಂಬೋದು ಸುಳ್ಳಲ್ಲ. ಆತ್ಮೀಯ ಧನ್ಯವಾದಗಳು ಸಾರ್. ಸಲಹೆಗಳಿದ್ದಲ್ಲಿ ಖಂಡಿತ ಬೇಕಿದೆ. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-25497651642716456112013-02-24T02:50:17.046-08:002013-02-24T02:50:17.046-08:00''ಹಮ್...ಸತೀಶರ ಕಥೆಯೆಂದರೆ ಅದು ಕಥೆಯಲ್ಲ ಜೀವನ&#...''ಹಮ್...ಸತೀಶರ ಕಥೆಯೆಂದರೆ ಅದು ಕಥೆಯಲ್ಲ ಜೀವನ''..!! <br /><br />ನನ್ನದು ಮಾತ್ರವಲ್ಲ ಚಿನ್ಮಯ್ ಬಹುತೇಕ ಎಲ್ಲರದ್ದು ಅದೇ.. ಕೆಲವರು ತಮಗೆ ಸಿಕ್ಕಿದ ಅನುಭವಗಳಿಗೆ ಸ್ವಲ್ಪ ಬಣ್ಣ ಹಚ್ಚಿ ಇನ್ನೂ ಒಂಚೂರು ಚಿತಾಕರ್ಷಕವಾಗಿ ಪ್ರದರ್ಶನ ಮಾಡೋ ಕೆಲಸ ಮಾಡಬಹುದು ಅಷ್ಟೇ. <br /><br />ಈ ಬರಹದ ಮೂಲ ಆಶಯ ಮನುಷ್ಯನ ಹಠ ಮತ್ತು ಧಿಡೀರ್ ವರ್ತನೆಯ ಕುರಿತಾದದ್ದು ಚಿನ್ಮಯ್. ಅಲ್ಲಿ ಪೋಲೀಸರ ಪ್ರಸಂಗವನ್ನ ಪ್ರಸ್ತಾಪಿಸುವುದಕ್ಕೂ ಕಾರಣವಿತ್ತು. ಅವತ್ತು ಅವರೇನಾದರೂ ಅಧಿಕಾರ ದರ್ಪ ಅಥವಾ ರಾತ್ರಿ ಪಾಳಿ ಕೆಲಸದ ಮೇಲಿನ ಅಸಮಾಧಾನದಿಂದ ಬೇಸತ್ತು ಆ ಕೋಪವನ್ನ ನಮ್ಮ ಮೇಲೆ ತೀರಿಸಿ ಕೊಂಡದ್ದೇ ಆಗಿದ್ದಿದ್ರೆ, ನಮ್ ಕಥೆಯ ಸ್ವರೂಪವೇ ಬೇರೆ ಆಗಿರ್ತಿತ್ತು..!! ನಂಗೆ ಬಸ್ ತಪ್ಪಿರ್ತಿತ್ತು. ಹನ್ನೆರಡುವರೆ ಗೆ ಲಾಸ್ಟ್ ಬಸ್. ಅದರ ನಂತರ ಯಾವ ಬಸ್ಸುಗಳೂ ಬರ್ತಿರಲಿಲ್ಲ. ನನಗೆ ಮಾರನೆ ದಿನ ಆಫೀಸಿನಲ್ಲಿ ಬಹು ಮುಖ್ಯ ಕೆಲಸ. ಒಂದು ದಿನ ಅವಶ್ಯಕತೆ ಇಲ್ಲದೆಯೇ ವೃತಾ ವ್ಯರ್ಥ ರಜೆ. ಆ ಕ್ಷಣ ಅವಸರಕ್ಕೆ ಹೊರಟ ನಮ್ಮ್ಯಾರ ಬಳಿಯೂ ಅವತ್ತು ಲೈಸನ್ಸ್ ಇರಲಿಲ್ಲ. ಫ್ರೆಂಡ್ ಒಬ್ಬನ ಬೈಕ್ ತಗೊಂಡು ಬಂದದ್ದು ಅದಕ್ಕೆ ಸೂಕ್ತ ಪುರಾವೆಗಳಿರಲಿಲ್ಲ. ಅಪ ರಾತ್ರಿ.. ನಮ್ಮನ್ನ ಹೇಳದೆ ಕೇಳದೆ ಸ್ಟೇಶನ್ ಗೆ ಕರೆದೊಯ್ದು ಯಾವ ರಾಮಾಯಣ ಬೇಕಿದ್ರೂ ನಡೆಯ ಬಹುದಿತ್ತು. ಆದ್ರೆ ಅವತ್ತು ಹಾಗೇನೂ ಆಗಲಿಲ್ಲ. ನಮ್ಮ ಕಾಲ್ಪನಿಕ ಭಾವಕ್ಕಿಂತ ಆ ಪೋಲೀಸರ ವರ್ತನೆ ಬಹಳ ಸೌಮ್ಯವಾಗಿತ್ತು. ಹಾಗಾಗಿ ಈ ಬರಹದ ವಸ್ತುವಾದ ಹಠ ಮತ್ತು ವರ್ತನೆಗಳ ಕುರಿತಾಗಿ ಹೇಳುವಾಗ ಅವರ ಕುರಿತಾಗಿಯೂ ಹೇಳಿಕೊಳ್ಳುವ ಮನಸ್ಸಾಯಿತು. ಈ ಬರಹದ ಆಶಯದ ಜೊತೆ ಅದನ್ನ ಅಷ್ಟು ಹದವಾಗಿ ಬೆರೆಸಿ ಸರಿಯಾಗಿ ಹೇಳಲಾಗಿಲ್ಲವೋ ಏನೋ ಕ್ಷಮೆ ಇರಲಿ.<br /><br />ಇನ್ನು ನಂತರದ ಎರಡು ಘಟನೆ ನೇರ ಹಟಕ್ಕೆ ಮತ್ತದರ ಪೂರಕ ವರ್ತನೆಗೆ ಸಂಭಂಧಿಸಿದ್ದು. ಆ ತಾಯಿ ಮಗುವಿನ.. ವಿನೀತ್ ಮತ್ತು ಅವನಪ್ಪನ ಘಟನೆಗಳಲ್ಲಿ ಇದ್ದ ವೆತ್ಯಾಸ ಒಂದೇ.. ಒಂದು ಎಳೆ ಮಗು & ತಾಯಿ, ಮತ್ತೊಂದು ಇಳಿ ಮುದುಕ ಮತ್ತು ಮಗ. ಬಾಕಿ ಆ ಮಗು ಮತ್ತು ಇಳಿ ಮುದುಕನ ಹಟದ ಪರಿಣಾಮ ಒಂದೇ ಅವರ ಪ್ರಾಣ ಪ್ರಿಯರಿಗೆ ಸಂಕಟ ಮತ್ತು ನೋವು. ಅದು ತಾತ್ಕಾಲಿಕವಾದರೂ ಅದನ್ನ ಅನುಭವಿಸೋದು ಕಷ್ಟ. ವಯಸಾದ ಮೇಲೆ ಮುದುಕರೂ ಮಕ್ಕಳಾಗ್ತಾರಂತೆ. ಆ ಬಾವೂಜಿಯ ಹಠ ಕೂಡ ನನಗನ್ನಿಸಿದ್ದು ಹಾಗೆ. ಅದಕ್ಕೆ ಅವೆರಡನ್ನು ಸಮೀಕರಿಸಿ ಬರೆದದ್ದು. <br /><br />ಇನ್ನು ಈ ಇಡೀ ಘಟನೆಗಳ ಅಡಿಪಾಯ ಒಂದು ಪ್ರಯಾಣವೆಂಬ ಸೂತ್ರಕ್ಕೆ ಸಂಭಂಧಿಸಿದರಿಂದ ಆ ಚೌಕಟ್ಟಿನ ಒಳಗೆ ಇದೆಲ್ಲವನ್ನೂ ಕಟ್ಟಿ ಕೊಡುವ ಪ್ರಯತ್ನ ಮಾಡಿದೆ. ನಿಜ ಬರವಣಿಗೆ ಉದ್ದವಾಯಿತು. ನನ್ನ ದುರ್ಬಲತೆಗಲಲ್ಲಿ ಅದೂ ಒಂದು ಖಂಡಿತ ಅದನ್ನು ಮೀರುವ ಪ್ರಯತ್ನ ಮಾಡ್ತೇನೆ ಚಿನ್ಮಯ್. <br /><br />ನಿಮ್ಮ ಪ್ರತಿಕ್ರಿಯೆ ನಿಜಕ್ಕೂ ಬಹಳ ಸಂತೋಷ ಕೊಡ್ತು. ನಮ್ಮ ತಪ್ಪುಗಳು ಯಾವತ್ತಿಗೂ ನಮಗೆ ಸರಿಯಾಗಿ ಕಾಣ್ಸೋದಿಲ್ಲ ನೋಡಿ. ಇಲ್ಲಾಗಿದ್ದು ಕೂಡಾ ಅದೇ. ನೀವು ಈ ಬರಹದಲ್ಲಿ ಸಾಮಾನ್ಯವಾಗಿ ಗೋಚರಿಸಬಲ್ಲ ಕೆಲ ತಪ್ಪುಗಳ ಕಡೆ ನನಗೆ ಗಮನ ಕೊಡೋಕೆ ಹೇಳಿದ್ರಿ ಖಂಡಿತ ಅದು ನನ್ನನ್ನ ಮತ್ತು ನನ್ನ ಶೈಲಿಯನ್ನ ತಿದ್ದಿಕೊಳ್ಳಲು ಬೇಕಾದ ಪೂರಕ ಅಂಶಗಳು. ದಿಟ್ಟ ಮತ್ತು ನೇರ ಪ್ರತಿಕ್ರಿಯೆಗೆ ಧನ್ಯವಾದಗಳು ಚಿನ್ಮಯ್ ನಿಮ್ಮೇಲಿನ ಅಭಿಮಾನ ಮತ್ತು ಆತ್ಮೀಯತೆಗೆ ಇನ್ನೂ ಒಂದ್ಸ್ವಲ್ಪ ಫೆವಿಕಾಲ್ ಮೆತ್ತಿ ಕೊಂಡದ್ದು ಸುಳ್ಳಲ್ಲ. ಈ ನೇರವಂತಿಕೆ, ದಿಟ್ಟತೆ ನಿರಂತರವಿರಲಿ ಚಿನ್ಮಯ್. ನಮಗೆ ಗೊತ್ತಿದೆ ನಾವ್ಯಾರೂ ಪ್ರಬುದ್ಧರಲ್ಲ. ಆದ್ರೆ ಪ್ರಬುದ್ಧತೆಯ ಹಾದಿಯಲ್ಲಿ ಸಾಗುತ್ತಿರುವವರು. ಎಲ್ಲರಿಂದಲೂ ಕಲಿಯಲಿರೋದು ನಿಜ. ಕಲಿಕೆ ನಿರಂತರವಿರಲಿ ಹೀಗೆ ಕಲಿಸೋದು ಕೂಡ. <br /><br />ಚೆಂದದ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು ಚಿನ್ಮಯ್. :) <br />ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-76362745320661111332013-02-24T02:21:46.644-08:002013-02-24T02:21:46.644-08:00ಪ್ರವೀಣ ಈ ಲೇಖನದ ಆದಿ ಮೂಲ ನಿನ್ ಮದ್ವೆ ಗೆ ಬಂದಂದರಿಂದ ಶುರ...ಪ್ರವೀಣ ಈ ಲೇಖನದ ಆದಿ ಮೂಲ ನಿನ್ ಮದ್ವೆ ಗೆ ಬಂದಂದರಿಂದ ಶುರು ಆಗ್ತದೆ ನೋಡು. ಒಂಥರಾ ಸ್ವಾಮೀ ಕಾರ್ಯನು ಆಯ್ತು ಸ್ವಕಾರ್ಯನು ಆಯ್ತು.. ಪ್ರತಿಕ್ರಿಯೆಗೆ ಧನ್ಯವಾದಗಳು ಪ್ರವೀಣ್. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-9559104538190858372013-02-24T02:19:30.096-08:002013-02-24T02:19:30.096-08:00ರೂಪಕ್ಕ ನಿಮ್ ಪ್ರತಿಕ್ರಿಯೆ ಖುಷಿ ಕೊಡ್ತು.. ಥ್ಯಾಂಕ್ಸ್ ಫಾ...ರೂಪಕ್ಕ ನಿಮ್ ಪ್ರತಿಕ್ರಿಯೆ ಖುಷಿ ಕೊಡ್ತು.. ಥ್ಯಾಂಕ್ಸ್ ಫಾರ್ ಯುವರ್ ಟೈಮ್. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-48570070215828170922013-02-24T02:18:25.175-08:002013-02-24T02:18:25.175-08:00ಸತಿ.. ಧನ್ಯವಾದಗಳು ಗೆಳೆಯ.
ಬರವಣಿಗೆಯ ವಿಚಾರ ಕಂಡಿದ್ದು.....ಸತಿ.. ಧನ್ಯವಾದಗಳು ಗೆಳೆಯ.<br /><br />ಬರವಣಿಗೆಯ ವಿಚಾರ ಕಂಡಿದ್ದು.. ಕೇಳಿದ್ದು.. ಕಲ್ಪಿಸಿದ್ದು ಬಿಟ್ರೆ.. ಬರೆಯೋ ರೀತಿ ಕಲಿತದ್ದು ಮಾತ್ರ ನಿಮ್ಮಂಥ ಗೆಳೆಯರಿಂದಲೇ. <br /><br />ನಿನ್ ಪ್ರತಿಕ್ರಿಯೆ ಖುಷಿ ಕೊಡ್ತು ಗೆಳೆಯ. :)<br />ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-90946682457242220692013-02-24T02:15:22.154-08:002013-02-24T02:15:22.154-08:00ಶ್ರೀ ಸಾರ್.. ನಿಮ್ಮ ಪ್ರತಿಕ್ರಿಯೆ ಯಾವತ್ತಿಗಿಂಥ ಸ್ವಲ್ಪ ಜ...ಶ್ರೀ ಸಾರ್.. ನಿಮ್ಮ ಪ್ರತಿಕ್ರಿಯೆ ಯಾವತ್ತಿಗಿಂಥ ಸ್ವಲ್ಪ ಜಾಸ್ತಿಯೇ ಖುಷಿ ಕೊಟ್ಟದ್ದು ಸುಳ್ಳಲ್ಲ. ನಿಜ ನೀವ್ ಹೇಳಿದ ಹಾಗೆ ಒಂದೇ ಚೌಕಟ್ಟಿನೊಳಗೆ ಮನುಜನ ವಿವಿಧ ವರ್ತನೆಗಳ ಒಂದು ಸಣ್ಣ ಪರಿಚಯದ ಪ್ರಯತ್ನವೇ ಈ ಬರಹ. ತುಂಬಾ ಖುಷಿಯಾಯ್ತು ಸಾರ್. :)ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-3244938884795055111.post-13314234449433375192013-02-24T00:58:32.096-08:002013-02-24T00:58:32.096-08:00ಹಾಯ್ ಬ್ರೋ ......
ನೀವು ಸುಂದರ ಬರಹಗಾರರು ಅನ್ನೋದಕ್ಕೆ ...ಹಾಯ್ ಬ್ರೋ ...... <br /><br />ನೀವು ಸುಂದರ ಬರಹಗಾರರು ಅನ್ನೋದಕ್ಕೆ ಎರಡು ಮಾತಿಲ್ಲ.......ನಾನು ಹೇಳ್ಬೇಕು ಅನ್ನೋದನ್ನು ಈವಾಗಲೇ ಸ್ನೇಹಿತ ಚಿನ್ಮಯ್ ಭಟ್ ಹೇಳಿದ್ದಾರೆ.... ಅವರು ಹೇಳಿದ್ದನ್ನು ನಾನೂ ಒಪ್ಪತ್ತೇನೆ... ಧೀರ್ಘವಾಗಿದ್ದರೂ ಬೋರು ಹೊಡೆಸದಂತೆ ಬರೆಯುವ ನಿಮ್ಮ ಸಾಮರ್ಥ್ಯವನ್ನು ನಾವು ಬಲ್ಲವರೆ. ಆದರೆ ಹೊಸಬರು ಯಾರಾದ್ರು ಇದನ್ನು ಓದಲು ಹೊರಟರೆ ಧೀರ್ಘವಾಗಿದೆ ಅನ್ನೋ ಉದ್ದೇಶದಿಂದ ಅರ್ಧಕ್ಕೆ ಬಿಟ್ಟು ಹೋಗುವ ಸಾಧ್ಯತೆಗಳು ಜಾಸ್ತಿ.... ಫ್ರಾಂಕ್ ಆಗಿ ಹೇಳ್ಬೇಕು ಅಂದ್ರೆ ನಾವೆಲ್ಲಾ ನಿಮ್ಮ ಬರಹದ ಬಗ್ಗೆ ಬಲ್ಲವರು..... ನಾವು ನೀವು ಎಷ್ಟೇ ಧೀರ್ಘವಾಗಿ ಬರೆದರೂ ಅದನ್ನು ಓದಿಯೇ ಮುಗಿಸುತ್ತೇವೆ... ಆದರೆ ಹೊಸದಾಗಿ ನಿಮ್ಮ ಬರಹವನ್ನು ಓದುವವರು ಅದೇ ರೀತಿ ಮಾಡುತ್ತಾರೆ ಎಂದು ಹೇಳುವ ಹಾಗಿಲ್ಲ..... ನಿಜ ಮೂರು ಬರಹಗಳಾಗಬಹುದಿದ್ದ ಬರಹವನ್ನು ಒಂದೇ ಬರಹದಲ್ಲಿ ಸುಂದರವಾಗಿ ಇಳಿಸಿ ಬಿಟ್ಟಿದ್ದೀರಿ ...... ನಿಮ್ಮ ಬರಹಗಳಿಗೆ ನೀವೇ ಸಾಟಿ...... ಕಥಾ ವಸ್ತುವಿಗೆ ಅಗತ್ಯವಿಲ್ಲದ ವಿಷಯಗಳನ್ನು ಚುಟುಕಾಗಿ ಬರೆದು ಕಥೆಯ ಮುಖ್ಯ ವಿಷಯದ ಬಗ್ಗೆ ಜಾಸ್ತಿ ಬೆಳಕು ಚೆಲ್ಲಿದರೆ ನಿಮ್ಮ ಬರಹ ಇನ್ನೂ ಜನಪ್ರೀಯವಾಗುವುದು......ಇದೊಂದು ನನ್ನ ಚಿಕ್ಕ ಅಭಿಪ್ರಾಯವಷ್ಟೆ.... ನನ್ನ ಪ್ರತಿಕ್ರೀಯೆ ನಿಮಗೆ ಬೇಸರ ತರುವುದಿಲ್ಲ ಎಂಬ ಭರವಸೆ ನನಗಿದೆ..... <br /><br />ಶುಭವಾಗಲಿ... Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-3244938884795055111.post-88171073801583700112013-02-24T00:03:33.896-08:002013-02-24T00:03:33.896-08:00Superb Sathishre....Superb Sathishre....ಎನ್.ಆರ್.ಕೆ.ನೇರಳಕಟ್ಟೆ..https://www.blogger.com/profile/05857871459234349205noreply@blogger.comtag:blogger.com,1999:blog-3244938884795055111.post-43030911554078978502013-02-23T03:14:19.438-08:002013-02-23T03:14:19.438-08:00ಭಯಾನಕ ಅನುಭವಗಳ ಸರಮಾಲೆಯನ್ನು ಸೂತ್ರಬದ್ಧವಾಗಿ ಬರೆದಿದ್ದೀರ...ಭಯಾನಕ ಅನುಭವಗಳ ಸರಮಾಲೆಯನ್ನು ಸೂತ್ರಬದ್ಧವಾಗಿ ಬರೆದಿದ್ದೀರಿ. sunaathhttps://www.blogger.com/profile/13386371953472087631noreply@blogger.comtag:blogger.com,1999:blog-3244938884795055111.post-90071632204075243052013-02-22T21:17:50.048-08:002013-02-22T21:17:50.048-08:00ಹಮ್...ಸತೀಶರ ಕಥೆಯೆಂದರೆ ಅದು ಕಥೆಯಲ್ಲ ಜೀವನ!!!!!...
ಎಲ್...ಹಮ್...ಸತೀಶರ ಕಥೆಯೆಂದರೆ ಅದು ಕಥೆಯಲ್ಲ ಜೀವನ!!!!!...<br />ಎಲ್ಲಿಂದಲೋ ಶುರು ಮಾಡಿ ಎಲ್ಲಿಗೋ ತಂದು ನಿಲ್ಲಿಸಿದಿರಲ್ಲ...<br />ಚೆನಾಗಿದೆ ನಿರೂಪಣೆ...<br />ನನ್ನದೊಂದು ಸಲಹೆ...ಹೇಳುವುದು ಸರಿಯೋ ತಪ್ಪೋ ಗೊತ್ತಿಲ್ಲ ಹೀಗೆಲ್ಲಾ...<br />ಕಥೆಯ ವಸ್ತು ಬೇಡಿದರೆ ಮಾತ್ರ ಇಷ್ಟು ದೀರ್ಘವಾಗಿ ಬರೆಯಿರಿ ಸತೀಶ್..<br />ಇಲ್ಲಿ ಕಥೆಗೂ ಆ ಮೊದಲಿನ ಪೋಲೀಸರ ಜೊತೆಗಿನ ಸಂದರ್ಭಕ್ಕೂ ಅಷ್ಟಾಗಿ ಸಂಬಂಧ ಕಾಣಿಸ್ತಾ ಇಲ್ಲ..ಮುಂದಿನದರಲ್ಲೂ ಸಹ ಅಷ್ಟೇ..ಎರಡು ವಿಷಯಗಳಿಗೆ ಸಾಕಷ್ಟು ತೂಕವಿದೆ..<br />ಅದನ್ನು ಎರಡು ಪ್ರತ್ಯೇಕ ಬರಹಗಳಾಗಿಸಿದ್ದರೇ ಒಳ್ಳೆಯದೇನೋ ಅಥವಾ ಒಂದನ್ನು ಹೇಳಲು ಇನ್ನೊಂದನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಬಹುದೇನೋ...<br />ಹಮ್..ಸುಮಾರು ಮೂರು ಬರಹಕ್ಕಾಗುವಷ್ಟು ವಿಚಾರವನ್ನು ಒಂದರಲ್ಲೇ ಹೇಳಿದಿರಿ ಅನ್ನಿಸ್ತಾ ಇದೆ...<br />ನೋಡಿ...<br />ನನಗನಿಸಿದ್ದನ್ನು ಹೇಳಿದೆ...<br />ಹಾಂ ನಿಮ್ಮ ಶೈಲಿ ಓದಿಸಿಕೊಂಡು ಹೋಗುವಂತೆಯೇ ಇದೆ,ಆದರೆ ಅದನ್ನು ದಯವಿಟ್ಟು ಸರಿಯಾದ ಕಡೆ ಉಪಯೋಗಿಸಿ...<br />ಇನ್ನಷ್ಟು ಸುಂದರ ಕಥೆಗಳನ್ನು ಕೊಡಿ... ಮುಂದೊಂದು ದಿನ ಪ್ರಶಸ್ತಿ ತೆಗೆದುಕೊಳ್ಳುವಾಗ ಚಪ್ಪಾಳೆ ತಟ್ಟಲು ನಾವಿರುತ್ತೇವೆ..<br />ಅಭಿಪ್ರಾಯದಿಂದ ಬೇಸರವಾಗಿದ್ದರೆ ಕ್ಷಮಿಸಿ...ನಿಮ್ಮ ಬರಹಗಳೂ ಇನ್ನೂ ಪಕ್ವಗೊಳ್ಳಲಿ ಎಂಬ ಉದ್ದೇಶದಿಂದ ಹೇಳಿದ ಅನಿಸಿಕೆಗಳಿವು...<br />ನಮಸ್ತೆ :)ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-3244938884795055111.post-38763757330547136442013-02-22T01:59:19.905-08:002013-02-22T01:59:19.905-08:00odta odta bhadravatiyinda hosur reach aade ... udd...odta odta bhadravatiyinda hosur reach aade ... udda idru journey gottaglilla nodu... sandaakade !ಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-3244938884795055111.post-90399102195110695832013-02-21T19:48:34.933-08:002013-02-21T19:48:34.933-08:00hi Satish,
lekhana ishtavaaytu. kannige kattuvanth...hi Satish,<br />lekhana ishtavaaytu. kannige kattuvanthe niroopisuvudu nimma baravanigeya shakti. <br />munduvareyali ee payana. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-3244938884795055111.post-72575165832383838932013-02-21T09:25:16.875-08:002013-02-21T09:25:16.875-08:00ಲೇಯ್ ತಮ್ಮ ನಿನ್ನ್ ಕೈನಾಗಿರೋ ವೈನಾತಿ ಸಕ್ತಿಯ ರಹಸ್ಯವ ವಸಿ...ಲೇಯ್ ತಮ್ಮ ನಿನ್ನ್ ಕೈನಾಗಿರೋ ವೈನಾತಿ ಸಕ್ತಿಯ ರಹಸ್ಯವ ವಸಿ ನಂಗೂ ತಿಳಿಸಪ್ಪ ನಿಂಗೂ ಪುಣ್ಯ ಬತ್ತದೆ..... ನಾವೂ ವಸಿ ಉದ್ದಾರ ಅಯ್ತಿವಿ .... ನಿನ್ ಬರ್ವಣ್ಗೆ ತುಂಬಾ ಸಂದಾಗದೆ ವಸಿ ಉದ್ದ ಆಯ್ತು ಅಷ್ಟೆಯಾ ಆದ್ರೂ ಪರ್ವಾಕಿಲ್ಲ ಒಂದೇ ಕಿತಾ ಓದಿಸ್ಕoಡ್ ಒಯ್ತದೆ ಒಟ್ಟಾರೆ ತುಂಬಾ ಸಂದಾಗದೆ ಕಣೋ ತಮ್ಮಾ.........Anonymoushttps://www.blogger.com/profile/13474237384476480201noreply@blogger.comtag:blogger.com,1999:blog-3244938884795055111.post-90730102188725552742013-02-21T06:26:27.739-08:002013-02-21T06:26:27.739-08:00ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಅಲಂಕಾರ್ ಪ್ಲಾಜ ಪಕ್ಕ ಇ...ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಅಲಂಕಾರ್ ಪ್ಲಾಜ ಪಕ್ಕ ಇರುವ ಆವರಣದಲ್ಲಿ ಮೂರು ಟಾಕೀಸುಗಳು ಇವೆ... ನರ್ತಕಿ, ಸಂತೋಷ್, ಸಪ್ನ... ಆವರಣ ಒಂದೇ..ಚಿತ್ರಗಲು ಅನೇಕ ಹೀಗೆ ನಿಮ್ಮ ಲೇಖನದಲ್ಲೂ ಹಲವು ಆಯಾಮಗಳು ಇವೆ, ಕಾನೂನು, ಸ್ನೇಹ, ಅವಕಾಶಗಳು, ಮಾತೃ ಪ್ರೇಮ, ಮಗುವಿನ ಅಳು, ಗೆಳೆಯನ ಸಂಸಾರದ ಒಂದು ಕರುಳು ಕಿವುಚುವ ನೋಟ ಎಲ್ಲವು ಸೆರಿದೆ... ಸುಂದರ ಲೇಖನಧೀರ್ಘವಾದರು ಓಡಿಸಿಕೊಂಡು ಹೊಗುತ್ತದೆ. ಒಳ್ಳೆಯ ಬರಹಗಾರ ನೀವು ಸತೀಶ್ Srikanth Manjunathhttps://www.blogger.com/profile/04152086368173454221noreply@blogger.com